tag:blogger.com,1999:blog-7359782604615200549.post7730557688895179213..comments2023-05-18T19:52:57.229+05:30Comments on ಮನದ ಮೈದಾನದಲ್ಲೊಂದು ಲಗೋರಿ ಆಟ!: ನನ್ನ ಕನ್ನಡ ತಾಯಿ ಬಂಜೆಯಾದಳೆ...Rajesh Manjunath - ರಾಜೇಶ್ ಮಂಜುನಾಥ್http://www.blogger.com/profile/14658610719787223982noreply@blogger.comBlogger7125tag:blogger.com,1999:blog-7359782604615200549.post-66605753403414761142009-01-13T21:01:00.000+05:302009-01-13T21:01:00.000+05:30ನವಿಲುಗರಿಯ ಸೋಮು ಸರ್,ಪರಭಾಷಾ ಗಾಯಕರ ಬಗ್ಗೆ ನನಗೆ ಯಾವುದೇ ...ನವಿಲುಗರಿಯ ಸೋಮು ಸರ್,<BR/>ಪರಭಾಷಾ ಗಾಯಕರ ಬಗ್ಗೆ ನನಗೆ ಯಾವುದೇ ಆಕ್ಷೇಪವಿಲ್ಲ, ಸಿಗುತ್ತಿರುವ ಅವಕಾಶಗಳನ್ನು ಅವರು ಬಳಸಿಕೊಳ್ಳುತ್ತಿರುವುದು ನಿಜಕ್ಕೂ ಮೆಚ್ಚುವಂತಹುದು. ಜೊತೆಗೆ ಸೋನು ಗಾಯನದ ಹಿಂದಿ ಹಾಡುಗಳು ನನ್ನ ಅಚ್ಚುಮೆಚ್ಚು ಕೂಡ ಅದರಲ್ಲೂ "अब मुझे रात दिन तुम्हारा ही ख्याल है" ನನಗೆ ವಿಪರೀತ ಅನ್ನುವಷ್ಟು ಇಷ್ಟ. ಆದರೆ ಎಲ್ಲೋ ಕನ್ನಡವನ್ನು ತಪ್ಪಾಗಿ ಉಚ್ಚರಿಸುವಾಗ ವೇದನೆಯೆನಿಸುತ್ತದೆ, ಜೊತೆಗೆ ನಮ್ಮ ಕನ್ನಡದ ಗಾಯಕರು ಅವಕಾಶ ವಂಚಿತಾಗುತ್ತಿದ್ದಾರೆನ್ದಾಗ ನೋವಾಗುತ್ತದೆ.<BR/>ಇಲ್ಲಿ ಕಾರಣ ಏನೇ ಇರಬಹುದು, ಕಾರಣೀಕರ್ತರು ಯಾರೇ ಇರಬಹುದು. ಆದರೆ ಏಕೆ ಹೀಗೆ ಎಂದು ಯೋಚಿಸಿದಾಗ ಉತ್ತರ ಸಿಗದೇ ಮನಸ್ಸು ಪರಿತಪಿಸುತ್ತದೆ.<BR/>ನನ್ನ ಮನದಂಗಳಕ್ಕೆ ನಿಮಗೆ ಆದರದ ಸ್ವಾಗತ. ಆಗಾಗ ತಪ್ಪದೆ ಬರುತ್ತಿರಿ.<BR/>ಪ್ರೀತಿಯಿರಲಿ<BR/>-ರಾಜೇಶ್ ಮಂಜುನಾಥ್Rajesh Manjunath - ರಾಜೇಶ್ ಮಂಜುನಾಥ್https://www.blogger.com/profile/14658610719787223982noreply@blogger.comtag:blogger.com,1999:blog-7359782604615200549.post-91860960732490228772009-01-11T13:30:00.000+05:302009-01-11T13:30:00.000+05:30ಸರ್ ಕನ್ನಡದ ಗಾಯಕರಿಗೆ ರಿಯಾಲಿಟಿ ಶೋಗಳಲ್ಲಿ ತುಂಬಾ ಕೆಲ್ಸವ...ಸರ್ ಕನ್ನಡದ ಗಾಯಕರಿಗೆ ರಿಯಾಲಿಟಿ ಶೋಗಳಲ್ಲಿ ತುಂಬಾ ಕೆಲ್ಸವಿದೆ ಬಿಡಿ ಸಾರ್...ಅವರ ಪಾಡಿಗೆ ಅವರು ಕೆಲ್ಸ ಮಾಡಿಕೊಂಡಿರಲಿ..ಪಾಪ ಯಾಕೆ ಸುಮ್ಮನೆ ಅವರ ತಲೆ ಕೆಡ್ಸೋದು ಅಲ್ವಾ?<BR/><BR/>ಶರಶ್ಚಂದ್ರ ಕಲ್ಮನೆ ಸರ್....ಇನ್ನು ಅಸಹಾಯಕತೆಯಿಂದ ಹಾಡುಗಳನ್ನು ಕೇಳುತ್ತಿದ್ದೇನೆ.ಅನ್ನುತ್ತಿದ್ದೀರಿ...ಸೋನುವಿನ ಮತ್ತೆ ಶ್ರೇಯಾಳ ಕನ್ನಡ ಗೀತೆಗಳನ್ನ ಸಂತೋಷದಿಂದ ಕೇಳಿ.ಸಾರ್..ಇತ್ತೀಚೆಗೆ ಕನ್ನಡ ಗೀತೆಗಳನ್ನ ಕೇಳಬೇಕು ಅನ್ನುವ ಹುಚ್ಚು ಹತ್ತಿಸದವರವರು..:) <BR/><BR/>ಕನ್ನಡ ಗಾಯಕ ಗಾಯಕಿಯರಿಗೆ ಅವಕಾಶಗಳನ್ನ ತಪ್ಪಿಸುತ್ತಿರೋರು ಯಾರು ? ಪರಭಾಷ ಗಾಯಕ ಗಾಯಕಿಯರಾ? ಹಾಗಾದ್ರೆ ಅವರನ್ನ ಇಲ್ಲಿ ತಂದು ಹಾಡಿಸುತಿರೋರು ಯಾರು?Anonymousnoreply@blogger.comtag:blogger.com,1999:blog-7359782604615200549.post-85832211439696035782009-01-06T23:43:00.000+05:302009-01-06T23:43:00.000+05:30ಶರತ್,ಅದೆಷ್ಟು ಅಸಹಾಯಕರಲ್ಲವೇ ನಾವು ನಮ್ಮದೇ ನಾಡಿನಲ್ಲಿ, ಬ...ಶರತ್,<BR/>ಅದೆಷ್ಟು ಅಸಹಾಯಕರಲ್ಲವೇ ನಾವು ನಮ್ಮದೇ ನಾಡಿನಲ್ಲಿ, ಬೇಸರವಾಗುತ್ತದೆ.<BR/>ನನ್ನ ಮನದಂಗಳಕ್ಕೆ ಸ್ವಾಗತ, ಹೀಗೆ ಬಂದು ಹೋಗ್ತಿರಿ.<BR/>-ರಾಜೇಶ್ ಮಂಜುನಾಥ್Rajesh Manjunath - ರಾಜೇಶ್ ಮಂಜುನಾಥ್https://www.blogger.com/profile/14658610719787223982noreply@blogger.comtag:blogger.com,1999:blog-7359782604615200549.post-6570677261934340492009-01-02T21:03:00.000+05:302009-01-02T21:03:00.000+05:30ಇದೆ ನೋವು ನನಗು ಕಾಡುತ್ತಿತ್ತು, ನನ್ನ ಬ್ಲಾಗ್ ನ ಮೊದಲ ಬರಹ...ಇದೆ ನೋವು ನನಗು ಕಾಡುತ್ತಿತ್ತು, ನನ್ನ ಬ್ಲಾಗ್ ನ ಮೊದಲ ಬರಹ ಇದೆ ವಿಷಯದ ಮೇಲೆ ಇದೆ. ಇನ್ನು ಅಸಹಾಯಕತೆಯಿಂದ ಹಾಡುಗಳನ್ನು ಕೇಳುತ್ತಿದ್ದೇನೆ. ಬಹುಶ ನಾವು ಏನನ್ನು ಮಾಡಲು ಆಗುವುದಿಲ್ಲ ಎಂದೆನಿಸುತ್ತದೆ.ಶರಶ್ಚಂದ್ರ ಕಲ್ಮನೆhttps://www.blogger.com/profile/02853193103941278716noreply@blogger.comtag:blogger.com,1999:blog-7359782604615200549.post-83679275862114134362008-12-26T00:30:00.000+05:302008-12-26T00:30:00.000+05:30ಪ್ರಕಾಶ್ ಸರ್, ಪ್ರಾಮುಖ್ಯತೆ ಇರಬೇಕು ಖಂಡಿತ, ಕೊನೆ ಪಕ್ಷ ಅ...ಪ್ರಕಾಶ್ ಸರ್, <BR/>ಪ್ರಾಮುಖ್ಯತೆ ಇರಬೇಕು ಖಂಡಿತ, ಕೊನೆ ಪಕ್ಷ ಅವಕಾಶವನ್ನಾದರೂ ಕೊಡಬೇಕಲ್ಲವೇ, ಅದ್ಬುತ ಸಾಲುಗಳು ಅವಿವೇಕಿಗಳ ಬಾಯಲ್ಲಿ, ನೊಂದು ನರಳುತ್ತಿವೆ, ಇದನ್ನು ಕೇಳಿದಾಗ ಹೊಟ್ಟೆ ಉರಿಯುತ್ತೆ. ನನ್ನ ಬರಹಗಳ ಕಡೆಗಿನ ನಿಮ್ಮ ಪ್ರೀತಿಗೆ ನಾನು ಋಣಿ.<BR/><BR/>ಶಿವು ಸರ್,<BR/>ಎರಡು ದಿನದಿಂದ ನಿಮ್ಮ ದಾರಿ ಕಾದಿದ್ದೆ :), ಕೊನೆಗೂ ಬಂದಿರಲ್ಲ, ತುಂಬಾ ಧನ್ಯವಾದಗಳು.<BR/>ಒಳ್ಳೊಳ್ಳೆ ಸಾಹಿತ್ಯ ಇವರ ಬಾಯಲ್ಲಿ ಸಿಕ್ಕಿ ಹಾಳಾಗುತ್ತಿರುವುದನ್ನು ನೋಡಿ ಸಹಿಸಲಾಗುತ್ತಿಲ್ಲ, ಅವರು ಕನ್ನಡ ಹಾಡುಗಳನ್ನು ಹಾಡಲಿ, ಆದರೆ ಪ್ರತಿಯೊಂದಕ್ಕೂ ಒಂದು ಮಿತಿಯಿರಬೇಕಲ್ಲವೇ, ನಮ್ಮವರು ಈ ಪರಿ ಅವಕಾಶ ವಂಚಿತರಾದರೆ, ನಮ್ಮ ಸಾಹಿತ್ಯ ಹೀಗೆ ಕೊಲ್ಲಲ್ಪಟ್ಟರೆ ಹೇಗೆ ಅನ್ಸುತ್ತೆ, ಬೇಸರವಾಗುತ್ತೆ.<BR/>-ರಾಜೇಶ್ ಮಂಜುನಾಥ್Rajesh Manjunath - ರಾಜೇಶ್ ಮಂಜುನಾಥ್https://www.blogger.com/profile/14658610719787223982noreply@blogger.comtag:blogger.com,1999:blog-7359782604615200549.post-11806806826230351152008-12-25T20:10:00.000+05:302008-12-25T20:10:00.000+05:30ರಾಜೇಶ್ ಮಂಜುನಾಥ್,ನಿಮ್ಮ ಅಭಿಪ್ರಾಯವೇ ನನ್ನದೂ ಕೂಡ. ನ...ರಾಜೇಶ್ ಮಂಜುನಾಥ್,<BR/><BR/>ನಿಮ್ಮ ಅಭಿಪ್ರಾಯವೇ ನನ್ನದೂ ಕೂಡ. ನಿಮ್ಮಷ್ಟೇ ತಳಮಳ, ಮತ್ತು ಬೇಸರ ನನಗೂ ಇದೆ...shivu.khttps://www.blogger.com/profile/02536252774463776294noreply@blogger.comtag:blogger.com,1999:blog-7359782604615200549.post-41084683798731985792008-12-25T18:16:00.000+05:302008-12-25T18:16:00.000+05:30ಕನ್ನಡದಲ್ಲಿ ಹಾಡುವವರು ಬೇಕಾದಷ್ಟು ಗಾಯಕರು ಇದ್ದಾರೆ...ಆದರ...ಕನ್ನಡದಲ್ಲಿ ಹಾಡುವವರು ಬೇಕಾದಷ್ಟು ಗಾಯಕರು ಇದ್ದಾರೆ...<BR/>ಆದರೆ ಸೋನು ನಿಗಮ್ ಥರ ನಖರಾ ಇವರು ಮಡೋದಿಲ್ವಲ್ಲ...!<BR/>ನಮ್ಮನಾಡಿನಲ್ಲಿ ನಮ್ಮ ಭಾಷೆ, ನಮ್ಮ ನುಡಿ, ನಮ್ಮ ಜನಕ್ಕೆ ಪ್ರಾಮುಖ್ಯತೆ ಇರಲೇ ಬೇಕು...<BR/>ಆದರೆ ..?<BR/><BR/><BR/>thank you...Ittigecementhttps://www.blogger.com/profile/06136866369923002369noreply@blogger.com